ಬೆಂಗಳೂರು: ಮುಂಬರುವ ಐಎಸ್ಎಲ್ನಲ್ಲಿ ಫುಟ್ಬಾಲ್ ತಂಡ ಬೆಂಗಳೂರು ಎಫ್ಸಿಯ ರಾಯಭಾರಿಯಾಗಿ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ನೇಮಕವಾಗಿದ್ದಾರೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ದ್ರಾವಿಡ್, ‘ಬೆಂಗಳೂರು ಎಫ್ಸಿ ರಾಯಭಾರಿಯಾಗಿರುವುದು ಗೌರವ ತಂದಿದೆ. ಬೆಂಗಳೂರಿನವನಾದ್ದರಿಂದ ಈ ಸಂಪರ್ಕ ಆತ್ಮೀಯವೆನಿಸಿದೆ’ ಎಂದಿದ್ದಾರೆ.
ಐಎಸ್ಎಲ್ ಕ್ಲಬ್ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಲಿದೆ. ಬಿಎಫ್ಸಿಗೆ ಬೆಂಗಳೂರಿನ ಬೆಂಬಲ ಅಭೂತಪೂರ್ವವಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.