ಬೆಂಗಳೂರು: ಆಧಾರ್ ಆಧರಿತ ಪ್ರವೇಶ ಮತ್ತು ಬಯೋಮೆಟ್ರಿಕ್ ಬೊರ್ಡಿಂಗ್ ವ್ಯವಸ್ಥೆಯನ್ನು ಒಳಗೊಂಡ ದೇಶದ ಮೊತ್ತ ಮೊದಲ ವಿಮಾನನಿಲ್ದಾಣವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಹೊರಹೊಮ್ಮಲಿದೆ.
2018ರ ಡಿಸೆಂಬರ್ ವೇಳೆ ಈ ವಿಮಾನನಿಲ್ದಾಣ ಸಂಪೂರ್ಣವಾಗಿ ಆಧಾರ್ ಆಧರಿತ ಪ್ರವೇಶ ಮತ್ತು ಬಯೋಮೆಟ್ರಿಕ್ ಬೊರ್ಡಿಂಗ್ ವ್ಯವಸ್ಥೆಯನ್ನು ಹೊಂದಲಿದೆ. ಅಲ್ಲದೇ ಡಿಜಿಟಲೀಕರಣಗೊಂಡ ಏರ್ಪೋರ್ಟ್ ಆಗುವತ್ತ ದಾಪುಗಾಲಿಡಲಿದೆ.
ವಿಮಾನ ಪ್ರಯಾಣಿಕರ ವೈಯಕ್ತಿಕ ಗುರುತನ್ನು ಖಚಿತಪಡಿಸಲು ಮತ್ತು ಇತರ ವಿಷಯಗಳ ಬಗ್ಗೆ ನಿಯಂತ್ರಣ ಸಾಧಿಸಲು ಆಧಾರ್ ಸಹಾಯಕವಾಗಲಿದೆ.
ಅಲ್ಲದೇ 5 ನಿಮಿಷದೊಳಗೆ ಚೆಕ್ ಪಾಯಿಂಟ್ಗಳಲ್ಲಿ ಪ್ರಮಾಣಿಕರು ವೆರಿಫೈಗೊಳಗಾಗಲಿದ್ದಾರೆ. ಸಂಪೂರ್ಣ ಸ್ಕ್ರೀನಿಂಗ್ ಪ್ರಕ್ರಿಯೆ 25 ನಿಮಿಷದಿಂದ 10 ನಿಮಿಷಗಳಿಗೆ ಇಳಿಕೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.