ಶ್ರೀನಗರ: ಪಾಕಿಸ್ಥಾನಿ ಉಗ್ರರ ಅಕ್ರಮ ಒಳನುಸುಳುವಿಕೆಯನ್ನು ತಡೆಯಲು ಬಿಎಸ್ಎಫ್ ಯೋಧರು ನಡೆಸುತ್ತಿರುವ ‘ಆಪರೇಶನ್ ಅರ್ಜುನ್’ ಐಎಸ್ಐ, ಪಾಕ್ ರೇಂಜರ್, ಅಲ್ಲಿನ ಮಾಜಿ ಸೈನಿಕರ ಮನೆಯನ್ನು ಟಾರ್ಗೆಟ್ ಮಾಡುತ್ತಿದೆ.
ಭಾರತದ ವಿರುದ್ಧ ಆಕ್ರಮಣ ನಡೆಸಲು ಸಹಾಯಕವಾಗಲಿ ಎಂಬ ಉದ್ದೇಶದಿಂದ ಪಾಕಿಸ್ಥಾನ ಗಡಿಯ ಸಮೀಪವೇ ಐಎಸ್ಐ ಏಜೆಂಟ್, ಪಾಕ್ ರೇಂಜರ್ಸ್ ಮತ್ತು ಮಾಜಿ ಸೈನಿಕರಿಗೆ ನಿವಾಸಗಳನ್ನು ನಿರ್ಮಿಸಿಕೊಟ್ಟಿದೆ. ಇವರು ಭಾರತದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಇದೀಗ ಬಿಎಸ್ಎಫ್ ಇವರನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸುತ್ತಿದೆ.
‘ಆಪರೇಶನ್ ಅರ್ಜುನ್’ಗೆ ಬಿಎಸ್ಎಫ್ ಮಧ್ಯಮ, ಅಣ್ಣ ಮತ್ತು ಏರಿಯಾ ವೆಪನ್ಗಳನ್ನು ಬಳಕೆ ಮಾಡುತ್ತಿದೆ. ಈ ಅಪರೇಶನ್ನಿಂದ ಪಾಕಿಸ್ಥಾನಕ್ಕೆ ಸಾಕಷ್ಟು ನಷ್ಟವಾಗಿದ್ದು, 7 ರೇಂಜರ್ಗಳು ಹತರಾಗಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.