ಅಹ್ಮದಾಬಾದ್: 26/11 ಮುಂಬಯಿ ದಾಳಿ, ಪಠಾನ್ಕೋಟ್ ದಾಳಿಯ ತಪ್ಪಿತಸ್ಥರನ್ನು ನ್ಯಾಯದ ಕಟಕಟೆಗೆ ತರುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಪಾಕಿಸ್ಥಾನಕ್ಕೆ ಕರೆ ನೀಡಿದ್ದಾರೆ.
ಆಲ್ಖೈದಾ, ಐಎಸ್ಐಎಸ್, ಜೈಶೇ ಇ ಮೊಹಮ್ಮದ್, ಲಷ್ಕರ್ ಮುಂತಾದ ಭಯೋತ್ಪಾದನ ಸಂಘಟನೆಗಳ ವಿರುದ್ಧದ ಸಹಾಕಾರವನ್ನು ಬಲಪಡಿಸುವ ಮತ್ತು ಭಯೋತ್ಪಾದನ ವಿಷಯದಲ್ಲಿ ಸಮಾಲೋಚನೆ ನಡೆಸುವ 5ನೇ ಭಾರತ-ಜಪಾನ್ ಕನ್ಸಲ್ಟೇಶನ್ನಲ್ಲಿ ಸಭೆ ಸೇರಲು ಎದುರು ನೊಡುವುದಾಗಿ ತಿಳಿಸಿದರು.
ಬುಲೆಟ್ ಟ್ರೈನ್ ಯೋಜನೆಗೆ ಶಂಕುಸ್ಥಾಪನೆ ನೆರವೆರಿಸಿ ಮಾತನಾಡಿದ ಊಭಯ ನಾಯಕರು, ‘ಭಾರತ-ಜಪಾನ್ ಸಂಬಂಧ ದ್ವಿಪಕ್ಷೀಯ ಮತ್ತು ಪ್ರದೇಶಿಕತೆಗೆ ಮಾತ್ರ ಸೀಮಿತವಾಗಿಲ್ಲ, ಜಾಗತಿಕ ವಿಷಯದಲ್ಲೂ ನಮ್ಮ ನಡುವೆ ಸಹಕಾರಿವಿದೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.