ತಿರುವನಂತಪುರಂ: ಕೇರಳದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಹೇಳಲಾದ ‘ಲವ್ ಜಿಹಾದ್’ಗಳು ಹಿಂದೂಗಳನ್ನು ಮಾತ್ರವಲ್ಲ ಕ್ರಿಶ್ಚಿಯನ್ ಸಮುದಾಯಗಳನ್ನೂ ತೀವ್ರವಾಗಿ ಬಾಧಿಸಿದೆ.
ಇದೀಗ ಅಲ್ಲಿನ ಕ್ರಿಶ್ಚಿಯನ್ ಗ್ರೂಪ್ವೊಂದು ಮೂಲಭೂತವಾದಿ ಮುಸ್ಲಿಂ ಯುವಕರಿಂದ ದೂರವಿರುವಂತೆ ತಮ್ಮ ಯುವತಿಯರಿಗೆ ಕರೆ ನೀಡಿದ್ದು, ಲವ್ ಜಿಹಾದ್ ತಡೆಗೆ ಸಹಾಯವಾಣಿಯೊಂದನ್ನು ಆರಂಭಿಸಿದೆ.
ಈ ಕ್ರಿಶ್ಚಿಯನ್ ಹೆಲ್ಪ್ಲೈನ್ನ ಜನರಲ್ ಕನ್ವೇನರ್ ಆಗಿ ರಂಜಿತ್ ಅಬ್ರಹಾಂ ಥೋಮಸ್ ಅವರು ಆಯ್ಕೆಯಾಗಿದ್ದಾರೆ. 14 ಜಿಲ್ಲೆಗಳಲ್ಲಿ ಈ ಹೆಲ್ಪ್ಲೈನ್ ಆರಂಭಿಸಲು ನಿರ್ಧರಿಸಲಾಗಿದೆ.
ಈಹಾದಿಗಳ ಕಪಿಮುಷ್ಟಿಗೆ ಸಿಲುಕಿ ಹೊರ ಬರಲಾಗದ ಯುವತಿಯರಿಗೆ ಈ ಹೆಲ್ಪ್ಲೈನ್ ಸಹಾಯಕವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.