ಅಂಕಾರ: ಟರ್ಕಿಯ ಅಂತಲ್ಯದಲ್ಲಿ ನಡೆದ ವರ್ಲ್ಡ್ಕಪ್ ಸ್ಟೇಜ್ 11ರಲ್ಲಿ ಭಾರತೀಯ ಆರ್ಚರಿ ಆಟಗಾರರು ಬೆಳ್ಳಿ ಮತ್ತು ಕಂಚಿನ ಎರಡು ಪದಕಗಳನ್ನು ಗೆದ್ದಿದ್ದಾರೆ.
ಜ್ಯೋತಿ ವೆನ್ನಮ್, ಮುಸ್ಕಾನ್ ಕಿರಾರ್, ದಿವ್ಯಾ ದಯಾಳ್ ಅವರನ್ನೊಳಗೊಂಡ ಭಾರತದ ಮಹಿಳಾ ತಂಡ ಬೆಳ್ಳಿ ಪದಕ ಜಯಿಸಿದೆ. ಈ ತಂಡ ಮೂರು ಪಾಯಿಂಟ್ಗಳ ಮೂಲಕ ಚೈನೀಸ್ ತೈಪೆ ವಿರುದ್ಧ ಸೋಲುಂಡಿತು.
ಮಿಶ್ರ ಆಟದಲ್ಲಿ ಜ್ಯೋತಿ ಮತ್ತು ಅಭಿಷೇಕ್ ವರ್ಮಾ ಜೋಡಿ ಕಂಚಿನ ಪದಕ ಜಯಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.